ಕೌಟುಂಬಿಕ ಹಿಂಸೆಯ ನಾನಾ ಮುಖಗಳು : heggaddesamachar
ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕೌಟುಂಬಿಕ ಹಿಂಸೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ. ಅದರಲ್ಲೂ ಶೇಕಡಾ 44 ರಷ್ಟು ಸ್ತ್ರೀ ಯರಿಗೆ ಪತಿಯಿಂದಲೇ ಹಿಂಸೆ ಎಂಬ ಮಾಹಿತಿಯನ್ನು ಕೆಲದಿನಗಳ ಹಿಂದೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 5 ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ (15.12. 2020) ಈ ವಿಚಾರವಿದ್ದು. ದೇಶದ 20 ರಾಜ್ಯ ಗಳು ಮತ್ತು ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಕರ್ನಾಟಕ ಮತ್ತು […]
ಉಪ್ಪಿನ ಆಗರ ನಿಸರ್ಗದತ್ತ ಕೊಡುಗೆ :heggaddesamachar
ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ನೀರಿನಿಂದಲೇ ಜನನ ನೀರಿನಿಂದಲೇ ಮರಣ ಹೊಂದುವ ಉಪ್ಪು ನಮ್ಮ ದಿನ ನಿತ್ಯ ಜೀವನದಲ್ಲಿ ಹಲವಾರು ರೀತಿಯಲ್ಲಿ ಉಪಯೋಗಿಸುವ ಅವಶ್ಯಕ ವಸ್ತು. ರುಚಿಯ ಇನ್ನೊಂದು ಅರ್ಥವೇ ಉಪ್ಪು. ಗ್ರಹ ಬಳಕೆ ಹಾಗೂ ಕೈಗಾರಿಕಾ ಬಳಕೆಗಾಗಿ ಉಪ್ಪು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆವಿಯಾಗುವ ಮೂಲಕ ನೀರಿನಿಂದ ಬೇರ್ಪಡಿಸ ಲಾಗುವ ನೈಸರ್ಗಿಕ ಉಪ್ಪು ನಿಸರ್ಗದ ಅದ್ಬುತವೆಂದೇ ಹೇಳಬಹುದು. ಸಂಸ್ಕರಿಸಿದ ಉಪ್ಪಿಗೂ ನೈಸರ್ಗಿಕ ಉಪ್ಪಿಗೂ ತುಂಬಾ ವ್ಯತಾಸವಿದ್ದು ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ […]
ಸಸ್ಯ ಲೋಕದ ವಿಸ್ಮಯಕಾರಿ ಮಾಂಸಹಾರಿ ಸಸ್ಯಗಳು: heggaddesamachar
ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅಂದು ಮುಂಜಾನೆ ಗಂಡ ಮತ್ತು ಮಗನೊಂದಿಗೆ ವಿಶ್ವವಿಖ್ಯಾತ ಬೆಂಗಳೂರಿನ ಲಾಲ್ ಬಾಗ್ ಸಸ್ಯ ಕಾಶಿ ಬೊಟಾನಿಕಲ್ ಗಾರ್ಡನ್ ಸಸ್ಯ ವಿಜ್ಞಾನ ತೋಟಕ್ಕೆ ಹೋದಾಗ ನೋಡಿದ ಸಸ್ಯ ರಾಶಿಗಳಲ್ಲಿ ವಿಶೇಷವಾಗಿ ನನ್ನನ್ನು ಕಾಡಿದ್ದು ಮಂಸಹಾರಿ ಸಸ್ಯಗಳು. ಈ ಸಸ್ಯಗಳ ಬಗ್ಗೆ ಅರಿಯುವ ಸುಂದರ ಅವಕಾಶವೊಂದು ದೊರೆಯಿತು. ಮನುಷ್ಯರಲ್ಲಿ ಮಾಂಸಹಾರಿ, ಸಸ್ಯಹಾರಿಗಳೆಂಬ ಎರಡು ವರ್ಗವಿರುವಂತೆ ಸಸ್ಯ ಲೋಕದಲ್ಲಿ ಮಾಂಸ ಹಾರಿ ಅಥವಾ ಕೀಟಹಾರಿ ಸಸ್ಯಗಳಿವೆ. ಅಬ್ಬಾ…. ಸೃಷ್ಟಿಯ ವೈಚಿತ್ರ್ಯವೇ. ಸಸ್ಯ ಜಗತ್ತು […]
ಕೊಡವರ ನಾಡಲಿ ಹುತ್ತರಿ ಸಂಭ್ರಮ ರೈತರ ಪಾಲಿನ ಸುಗ್ಗಿ ಹಬ್ಬ : heggaddesamachar
ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕೊಡಗು ಎಂದ ಕೂಡಲೇ ಹಸಿರು ಹೊದ್ದ ನಿಸರ್ಗ ಸಿರಿಯ ಮಡಿಲಿನ ರಮಣಿಯತೆ ಕಣ್ಮುಂದೆ ಬರುತ್ತದೆ. ಬೆಟ್ಟಗುಡ್ಡ, ನದಿ, ತೊರೆಗಳು,ಮಂಜು ಹಾಗೂ ತಂಗಾಳಿಯ ಪ್ರಶಾಂತ ವಾತಾವರಣಕ್ಕೆ ಇನ್ನೊಂದು ಹೆಸರು ಕೊಡಗು. ಪ್ರಕೃತಿ ಸೌಂದರ್ಯದ ಸ್ವರ್ಗ ಸದೃಶ ಅನುಭವನೀಡುವ ದಟ್ಟ ಹಸಿರಿನ ಗಿರಿಕಂದರಗಳ ನಡುವೆ ನಿಸರ್ಗದೇವತೆ ಧರೆಗಿಳಿದಂತೆ ಕಂಗೊಳಿಸುವ ನೈಸರ್ಗಿಕತಾಣ ಕೊಡಗಿನ ಚುಮು ಚುಮು ಚಳಿಯ ನಡುವೆ ಮೇಳೈಸಲಿದೆ ಹುತ್ತರಿ ಸಂಭ್ರಮ. ಕೊಡವರ ಸಂಸ್ಕೃತಿ, ಸಂಪ್ರದಾಯದ ಹಬ್ಬ […]
ಜೀವವೈವಿಧ್ಯಗಳ ತಾಣ ಕೊಡಚಾದ್ರಿಗೆ ರೋಪ್ ವೇ ಯೋಜನೆ ಪರಿಸರಕ್ಕೆ ಮಾರಕವಾಗದಿರಲಿ : heggaddesamachar
ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಭಾರತದ ಶಕ್ತಿಪೀಠಗಳಲ್ಲಿಒಂದು ಕರ್ನಾಟಕದ ಸಪ್ತಮುಕ್ತಿ ಸ್ಥಳಗಳ ಪೈಕಿ ಒಂದಾದ ಶ್ರೀ ಕ್ಷೇತ್ರ ಕೊಲ್ಲೂರಿನ ಮೂಲ ಸ್ಥಾನ ಎಂದೆ ಪ್ರಸಿದ್ದಿ ಪಡೆದಿರುವ ಕೊಡಚಾದ್ರಿ ಸೂಕ್ಷ್ಮ ಜೀವವೈವಿಧ್ಯಗಳ ನೆಲೆಬೀಡು. ವಿಶ್ವಪಾರಂಪರಿಕ ತಾಣ ಹಾಗೂ ಆಧ್ಯಾತ್ಮಿಕ ಕೇಂದ್ರವೂ ಹೌದು. ಕರ್ನಾಟಕ ಸರ್ಕಾರದಿಂದ ಪಾರಂಪರಿಕ ನೈಸರ್ಗಿಕ ಸ್ಥಳದ ಮಾನ್ಯತೆ ಪಡೆದ ಮಲೆನಾಡಿನ ಸ್ವರ್ಗ. ದೃಷ್ಟಿ ಹರಿಸಿದಷ್ಟು ದೂರ ನಿಸರ್ಗ ಸೌಂದರ್ಯದಿಂದ ರಾರಾಜಿಸುವ ಔಷಧೀಯ ಗುಣವುಳ್ಳ ಗಿಡ ಮರಗಳ ಭಂಡಾರ […]
ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ : heggaddesamachar
ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ . ಐಶ್ವರ್ಯ ಮತ್ತು ಅಮರ್ತ್ಯ ಹೆಗಡೆ ಇವರ ನಿಶ್ಚಿತಾರ್ಥ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೊಟೇಲ್-ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಾಳೆ ಅಂದರೆ ಗುರುವಾರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿಗೂ ಹಾಗೂ ಎಸ್ ಎಂ ಕೃಷ್ಣ ಮೊಮ್ಮಗರಾಗಿರುವ, ಕಾಫಿ ಡೇ ಮಾಲೀಕ ದಿ|ಸಿದ್ದಾರ್ಥ್ ಅವರ ಪುತ್ರನೊಂದಿಗೆ ನಿಶ್ಚಿತಾರ್ಥ ನೆರವೇರಲಿದೆ. ಕುಟುಂಬಿಕರೆಲ್ಲ ಒಂದಾಗಿ […]
Recent Comments