
ಮಂಡ್ಯ:ಯುವಕನ ಕಿರುಕುಳ ಬೇಸತ್ತು ಯುವತಿ ಆತ್ಮಹತ್ಯೆ…
ಮಂಡ್ಯ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಘಟನೆ. ಸುಂಡಹಳ್ಳಿ ಗ್ರಾಮದ ರಮ್ಯ(೨೨)ಮೃತ ದುರ್ದೈವಿ…
ಅದೇ ಗ್ರಾಮದ ಶಿವರಾಜ್ ಎಂಬ ಯುವಕನಿಂದ ಪ್ರೀತಿ ಹೆಸರಲ್ಲಿ ಕಿರುಕುಳ. ನೆನ್ನೆ ರಾತ್ರಿ ಮನೆಯ ಬಳಿ ಬಂದು ಪ್ರೀತಿಸುವಂತೆ ಜಗಳ ಮಾಡಿ ಕಿರುಕುಳ. ಇದ್ರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ…..
ಸಾಯುವ ಮುನ್ನ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ..ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ….
Post Views:
315