
ಆಟಕ್ಕೆ ಹೋದ ಬಾಲಕನ ವಿಧಿಯಾಟ ಅಂತ್ಯ.
ಮೈಸೂರಿನಲ್ಲಿ ಕರೆಂಟ್ ಶಾಕ್ಗೆ ಬಾಲಕ ಬಲಿ. ಮೈಸೂರಿನ ಇಟ್ಟಿಗೆಗೂಡು ನಿವಾಸಿ ಸುಂದರ ಪುತ್ರ ಕೌಶಿಕ್ (14) ಮೃತ ಬಾಲಕ.

ಆಟವಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಬಾಲಕ. ಈ ವೇಳೆ ತಲೆಯ ಹಿಂಬದಿಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವು.

ಧಾರಾಕಾರ ಮಳೆಯಿಂದಾಗಿ ಕರೆಂಟ್ ಗ್ರೌಂಡ್ ಆಗಿತ್ತು. ಮಳೆ ನಿಂತ ವೇಳೆ ಆಟವಾಡಲು ಹೋಗಿದ್ದ ವೇಳೆ ಘಟನೆ. ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Post Views:
283